ಹೊನ್ನಾವರ : ಸುತ್ತಲ ಜಗತ್ತಿನ ಕ್ಷಣ ಕ್ಷಣದ ಸುದ್ದಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಗೊಂಡಿರುವ ಕನ್ನಡದ ನೂತನ ‘ನೈಸ್ ನ್ಯೂಜ್ ‘ ಜಾಲತಾಣವನ್ನು ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಕಿರಿಯ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಹೊಸ ವರ್ಷದ ಯುಗಾದಿ ಶುಭದಿನದಂದು ಚಾಲನೆ ನೀಡಿದರು. ಹೊಸ ಪ್ರಯತ್ನಕ್ಕೂ ಆಶೀರ್ವದಿಸಿದರು.ಕುಮಟಾ ಬಿ.ಜಿ.ಎಸ್. ಸೆಂಟ್ರಲ್ ಸ್ಕೂಲ್ ಆವರಣದಲ್ಲಿರುವ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ … [Read more...] about ನೈಸ್ ನ್ಯೂಜ್’ ಜಾಲತಾಣಕ್ಕೆ ಶ್ರೀ ನಿಶ್ಚಲಾನಂದನಾಥ ಶ್ರೀಗಳಿಂದ ಚಾಲನೆ