ಅಂಕೋಲಾ :- ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆಯವರು ಪ್ರತಿಯೊಬ್ಬರ ರಕ್ತದ ಬಗ್ಗೆ ಮಾತನಾಡುತ್ತಾರೆ. ಅವರ ಎದುರು ಸ್ಪರ್ಧಿಸಿರುವ ನಾನು ನನ್ನ ರಕ್ತದ ಪರಿಚಯ ಮಾಡಿ ಕೊಡುವುದು ಅನಿವಾರ್ಯವಾಗಿದೆ. ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ಸಂವಿಧಾನವನ್ನ ಪ್ರೀತಿಸುವ ರಕ್ತ, ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿರುವ ನಾಗರಾಜ ನಾಯ್ಕ ಹೇಳಿದರು. ಅವರು … [Read more...] about ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ -ನಾಗರಾಜ ನಾಯ್ಕ