ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ … [Read more...] about ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ