ಹಳಿಯಾಳ :- ಸರ್ಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ಹೋದ ಕಾಂಗ್ರೇಸ್ ಪಕ್ಷ ಇಂದು ಪಶ್ಚಾತಾಪ ಪಡುತ್ತಿದೆ. ಜೆಡಿಎಸ್ ಮನೆ ಬಾಗಿಲು ಕಾಯೋ ದುಸ್ಥಿತಿ ಕಾಂಗ್ರೇಸ್ಗೆ ಬಂದೊದಗಿದೆ ಅಲ್ಲದೇ ಕಾಂಗ್ರೇಸ್ನವರು ಈಗಾಗಲೇ ಜೆಡಿಎಸ್ನವರಿಗೆ ಸೋತು ಶರಣಾಗಿದ್ದಾರೆಂದು ಕೆನರಾ ಲೋಕಸಭಾ ಕ್ಷೇತ್ರ ಚುನಾವಣಾ ಪ್ರಭಾರಿ ಉಸ್ತುವಾರಿ ಲಿಂಗರಾಜ್ ಪಾಟೀಲ್ ವ್ಯಂಗ್ಯವಾಡಿದರು. ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೂತ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ … [Read more...] about ಕಾಂಗ್ರೇಸ್ ನವರು ಈಗಾಗಲೇ ಜೆಡಿಎಸ್ ಗೆ ಸೋತು ಶರಣಾಗಿದ್ದಾರೆ- ಬಿಜೆಪಿ ಚುನಾವಣಾ ಉಸ್ತುವಾರಿ ಲಿಂಗರಾಜ್ ಪಾಟೀಲ್.