ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಊರನಾಗರಿಕರಿಗೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು É ಏರ್ಪಡಿಸಲಾಗಿತ್ತು. ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ಎಲ್.ಆರ್. ಹೆಗಡೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು. ಜಪಾನ್ ದೇಶದಲ್ಲಿ ಹುಟ್ಟಿದ ಈ ಕೃಷಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಲು ಬೊನ್ಸಾಯಿ ಕೃಷಿ … [Read more...] about ಸ್ಥಿತಿಗಾರ ಶಾಲೆಯಲ್ಲಿ ಬೊನ್ಸಾಯಿ ಕೃಷಿ ಪದ್ಧತಿಯ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ