ಹಳಿಯಾಳ : ರೈತರ ಅತಿಕ್ರಮಣ ಭೂಮಿ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶ ರೈತ ಸಮುದಾಯಕ್ಕೆ ಆಘಾತವನ್ನುಂಟುಮಾಡಿದ್ದು ಕೂಡಲೇ ಆದೇಶವನ್ನು ಪುನರ್ ಪರಿಶೀಲಿಸಬೇಕು ಹಾಗೂ ಸಂಸತನಲ್ಲಿ ವಿಧೇಯಕವನ್ನು ಮಂಡನೆ ಮಾಡಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಲಕ್ಷಾಂತರ ಜನ ರೈತರ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಆಗ್ರಹಿಸಿದೆ. ಬುಧವಾರ ಕೆಂಪು ಸೇನೆ ನೇತೃತ್ವದಲ್ಲಿ ಅತಿಕ್ರಮಣದಾರ ನೂರಾರು ರೈತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ … [Read more...] about ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯಿಂದ ಹಳಿಯಾಳದಲ್ಲಿ ಪ್ರತಿಭಟನೆ – ಸರ್ವೊಚ್ಚ ನ್ಯಾಯಾಲಯ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹ