ಹೊನ್ನಾವರ ;ಪಟ್ಟಣದ ಬಂದರ್ ಸಮೀಪದ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿ ೕಕ್ಷಕ ಕಛೆ ೕ ರಿಯ ಅಧಿಕಾರಿ ಜಿತೇಂದ್ರ ಧಾಗೂರು ಮೇಲೆ ಸಿಬಿಐನ ಎಸಿಬಿ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಜಗದೀಶ್ ಭಾವೆ ಎನ್ನುವವರು 2015-16 ನೇ ಸಾಲಿನ ತಮ್ಮ 10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37, 840 ರೂ.ಗೆ ಸರ್ವಿಸ್ ಟ್ಯಾಕ್ಸ್ ಕಟ್ಟುವುದು ಬಾಕಿ ಇತ್ತು. ಅದನ್ನು ತಪ್ಪಿಸಲು ಜಿ ಎಸ್ ಟಿ ಅಧಿಕಾರಿ ಜಿತೇಂದ್ರ … [Read more...] about ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ