ಶಿರಸಿ :- ಶಿರಸಿ ತಾಲೂಕಿನ ಬಾಳೆಗದ್ದೆ ಬಸ್ ನಿಲ್ದಾಣದಲ್ಲಿ ಅನಾಥ ಮಹಿಳೆಯೊಬ್ಬಳು ಇರುವ ಬಗ್ಗೆ ಇಟಗುಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಬೋವಿ ಅವರಿಂದ ಮಾಹಿತಿ ಪಡೆದ ಸಿದ್ದಾಪುರದ ಪ್ರಚಲಿತ ಆಶ್ರಯ ಧಾಮದವರು ಮಹಿಳೆಯನ್ನು ರಕ್ಷಣೆ ಮಾಡಿ ಶಿರಸಿ ಸಿಡಿಪಿಓ ರವರ ಅನುಮತಿ ಪಡೆದು ಆಶ್ರಮಕ್ಕೆ ಕರೆತರಲಾಗಿದೆ.ಅನಾಥ ಮಹಿಳೆ ತಮಿಳು, ತೆಲಗು ಮಾತನಾಡುತ್ತಾಳೆ ಹೆಸರು ಗೌತಮಿ ಎಂದು ಹೇಳುತಿದ್ದಾಳೆ. ಈ ಸಂದರ್ಬದಲ್ಲಿ ಗೀತಾ ಬೋವಿ , ಸ್ಥಳಿಯರಾದ ಸುರೇಶ ನಾಯ್ಕ, … [Read more...] about ಅನಾಥ ಮಹಿಳೆಯನ್ನು ರಕ್ಷಿಸುವ ಮೂಲಕ ಪ್ರಚಲಿತ ಆಶ್ರಯಧಾಮದವರಿಂದ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ.