ಶಿರಸಿ:-- ಕೇಂದ್ರ ಸಚಿವ ಹಾಗೂ ಕೆನರಾ ಲೋಕಸಭಾ ಸಂಸದ ಹಾಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಮತ್ತೊಮ್ಮೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಶನಿವಾರ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಶೆಟ್ಟಿ ಪೋಲಿಸರಿಗೆ ನಿಡೀದ ದೂರಿನಲ್ಲಿ ನೀನು ಎಷ್ಟು ದಿನ ಅಂತಾ ಪೋಲಿಸರ ರಕ್ಷಣೆಯಲ್ಲಿ ತಿರುಗಾಡುತ್ತಿಯಾ,ನಿನ್ನನ್ನು ಮರ್ಡರ್ ಮಾಡಿಯೇ … [Read more...] about ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಮತ್ತೇ ಜೀವ ಬೆದರಿಕೆ ಕರೆ ಪ್ರಕರಣ ದಾಖಲು
case record.
ಜೋಯಿಡಾದಲ್ಲಿ ಪೋಲಿಸಪ್ಪನಿಂದಲೇ ಅರಣ್ಯಗಳ್ಳತನ – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಟ್ಟಿಗೆ ವಶಕ್ಕೆ- ಪ್ರಕರಣ ದಾಖಲು.
ಜೋಯಿಡಾ:- ಸರ್ಕಾರದ ಸಂಬಳ ಪಡೆದು ಗೌರವಯುತವಾಗಿ ಸರ್ಕಾರಿ ಕೆಲಸ ಮಾಡಪ್ಪಾ ಅಂದರೇ ಇಲ್ಲೊಬ್ಬ ಪೋಲಿಸಪ್ಪ ಇಲ್ಲ ನಾನು ಕಳ್ಳತನ ಮಾಡಿಯೇ ಮುಂದಿನ ಕೆಲಸ ಮಾಡುತ್ತೇನೆನ್ನುವಂತೆ ಲಕ್ಷಾಂತರ ರೂ ಬೆಲೆ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ತಗಲಾಕಿಕೊಂಡಿದ್ದಾನೆ. *ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದ ಗುರುರಾಜ್ :-* ಲಕ್ಷಾಂತರ ರೂ ಬೆಲೆ ಬಾಳುವ ನಾಟ ಸಮೇತ ಬಲೆಗೆ ಬಿದ್ದವನು ಜೋಯಿಡಾ ದ ಗುಪ್ತಚರ ಇಲಾಖೆಯಲ್ಲಿ … [Read more...] about ಜೋಯಿಡಾದಲ್ಲಿ ಪೋಲಿಸಪ್ಪನಿಂದಲೇ ಅರಣ್ಯಗಳ್ಳತನ – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಟ್ಟಿಗೆ ವಶಕ್ಕೆ- ಪ್ರಕರಣ ದಾಖಲು.