ಹಳಿಯಾಳ: ಪ್ರತಿಯೊಂದು ಧರ್ಮ-ಜಾತಿ-ಪಂಥ ಎಲ್ಲರನ್ನು ಒಗ್ಗೂಡಿಸಿಕೊಂಡು ನಡೆದರೇ ಮಾತ್ರ ಛತ್ರಪತಿ ಶಿವಾಜಿ ಮಹಾರಾಜರಂತೆ ಮಹಾನ್ ವ್ಯಕ್ತಿಯಾಗಲು ಸಾಧ್ಯವೆಂದು ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜ ಅಹ್ಮದ ಖಾಸ್ಮಿ(ಇಟ್ಟಂಗಿವಾಲೆ) ಅಭಿಪ್ರಾಯಪಟ್ಟರು. ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ವತಿಯಿಂದ ಇಲ್ಲಿಯ ಮರಾಠಾ ಭವನದಲ್ಲಿ ನಡೆದ ಶಿವಾಜಿ ಮಹಾರಾಜರ 392ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಆ ಕಾಲದಲ್ಲಿಯೇ ಎಲ್ಲರನ್ನು … [Read more...] about ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ವ್ಯಕ್ತಿ – ಮುಫ್ತಿ ಫಯಾಜ ಅಹ್ಮದ್