ಹಳಿಯಾಳ: ಅವಸಾನದ ಅಂಚಿನಲ್ಲಿರುವ ಹಾಗೂ ಕಣ್ಮರೆಯಾಗುತ್ತಿರುವ ಅನೇಕ ಕಲೆಯನ್ನು ಉಳಿಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಗಾನ ಗೊಂಬೆಯಾಟದ ಕಲೆಯನ್ನು ಸಂರಕ್ಷಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರಮಿಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ರಾದ ಎಸ್.ಎಚ್ ಶಿವರುದ್ರಪ್ಪ ಹೇಳಿದರು. ಅವರು ಚಿಬ್ಬಲಗೇರಿ ಶಾಲೆಯ ಸಭಾ ಭವನದಲ್ಲಿ ಹೊಂಗಿರಣ ಸಂಸ್ಥೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ … [Read more...] about ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ