ಗೋಕರ್ಣ:- ಇಲ್ಲಿಯ ಮುಖ್ಯಕಡಲತೀರದ ಶ್ರೀ ರಾಮನ ಸನ್ನಿಧಾನವಾಗಿರುವ ಹಾಗೂ ಸಾಧು ಸಂತರ ಆಧ್ಯಾತ್ಮಿಕ ಸ್ಥಳವಾದ ರಾಮತಿರ್ಥದಲ್ಲಿ ಗೋಕರ್ಣದ *ಆಲ್ ಎಬೌಟ್ ಗೋಕರ್ಣ* ಮತ್ತು *ನಮಸ್ಕಾರ ಗೋಕರ್ಣ* ದ ತಂಡದ ವತಿಯಿಂದ ರವಿವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಗೋಕರ್ಣವನ್ನು ಕಸದ ಸಮಸ್ಯೆಯಿಂದ ಮುಕ್ತವಾಗಿಸಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತರಾಗಿ ಸದಸ್ಯರೆಲ್ಲರು ಪಾಲ್ಗೊಂಡು ಮುಂಜಾನೆ 7:30 ರಿಂದ 9:00 ಗಂಟೆಯವರೆಗೆ ಪ್ಲಾಸ್ಟಿಕ್, ಪೇಪರ್ ಮತ್ತು … [Read more...] about *ಗೋಕರ್ಣದ ರಾಮತಿರ್ಥ ಸನ್ನಿಧಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ*