ಹಳಿಯಾಳ :- ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ 5 ವರ್ಷದ ಹೆಣ್ಣು ಮಗುವಿನೊಂದಿಗೆ ಊರು-ಬಿದಿ ಸಂಚರಿಸುತ್ತಾ ಭಿಕ್ಷಾಟನೆ ಮಾಡುತ್ತಿದ್ದ ತಂದೆ ಹಾಗೂ ಮಗಳನ್ನು ರಕ್ಷಿಸಿ, ಮಗುವನ್ನು ಕಾರವಾರದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದ ವಿದ್ಯಮಾನ ಗುರುವಾರ ಪಟ್ಟಣದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಚಿಕ್ಕೋಡಿ ಪಟ್ಟಣದ ಘಾಲೆ ಗಲ್ಲಿಯ ನಿವಾಸಿ ಅಬ್ದುಲ್ ಮಹ್ಮದ ಮಕಾನದಾರ ತನ್ನ 5 ವರ್ಷದ ಹೆಣ್ಣು ಮಗು ಬೀಬಿಫಾತೀಮಾಳೊಂದಿಗೆ … [Read more...] about ಹಳಿಯಾಳದಲ್ಲಿ ಭಿಕ್ಷುಕ ತಂದೆ ಮಗಳ ರಕ್ಷಣೆ – ಮಗು ಸಾಂತ್ವನ ಕೇಂದ್ರಕ್ಕೆ ಹಸ್ತಾಂತರ