ಹಳಿಯಾಳ: ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಹಳಿಯಾಳ ತಾಲೂಕಿನಾದ್ಯಂತ ಶೃದ್ದಾಭಕ್ತಿ, ವಿಜೃಂಭನೆಯಿಂದ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮರಾಠಾ ಜನಾಂಗದವರೇ ಸಿಂಹಪಾಲಿರುವ ಹಳಿಯಾಳ ತಾಲೂಕಿನಾದ್ಯಂತ ಶಿವಾಜಿ ಜಯಂತಿ ಎಂದರೇ ಹಬ್ಬದ ವಾತಾವರಣದೊಂದಿಗೆ ಎಲ್ಲೆಡೆ ಕೆಸರಿಮಯ ವಾತಾವರಣ ಮನೆ ಮಾಡಿರುತ್ತದೆ. ಈ ಬಾರಿ ಹಳಿಯಾಳ ಪಟ್ಟಣದಲ್ಲಿ ಶಿವಾಜಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಜಯಂತ್ಯೋತ್ಸವ ಅಂಗವಾಗಿ … [Read more...] about ಶಿವಾಜಿ ಜಯಂತಿ ಅಂಗವಾಗಿ ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ರಕ್ತದಾನ ಶಿಬಿರ- ಅರ್ಥಪೂರ್ಣವಾಗಿ ಜಯಂತಿ ಆಚರಣೆ