ಹಳಿಯಾಳ:- ಚಿಗರೆಯನ್ನು ಬೇಟೆಯಾಡಿ ತಿನ್ನುವುದಕ್ಕೊಸ್ಕರ ಬೇಯಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಚಿಗರೆ ಮಾಂಸ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣಿ ವಲಯದ ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮದ ಮನೆಯಲ್ಲಿ, ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿಗರೆಯನ್ನು ಕೊಂದು ಮಾಂಸವನ್ನು ಬೆರ್ಪಡಿಸಿ ಖೇಮು ಜನ್ನು ಎಡಗೆರವರ ಮನೆಯಲ್ಲಿ ತಿನ್ನುವದಕ್ಕೋಸ್ಕರ ಬೇಯಿಸುತ್ತಿರುವಾಗ … [Read more...] about ಹಳಿಯಾಳದ ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿಗರೆ ಬೇಟೆ – ಆರೋಪಿಗಳಿಬ್ಬರ ಬಂಧನ.