ದಾಂಡೇಲಿ: ನಗರದ ಅಂಬೇವಾಡಿಯ ಬಲಮುರಿ ಗಣಪತಿ ದೇವರ ವಾರ್ಷಿಕೋತ್ಸವದ ಭಾಗವಾಗಿ ನಗರದ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಲವ-ಕುಶ’ ಯಕ್ಷಗಾನ ಜನ ಮನವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿರಾವ್, ಮದ್ದಳೆ ವಾದಕರಾಗಿ ಗಣಪತಿ ಯಲ್ಲಾಪುರ, ಚಂಡೆ ವಾದಕರಾಗಿ ಪ್ರಮೋದ ಯಲ್ಲಾಪುರ ಉತ್ತಮ ಪ್ರದರ್ಶನ ನೀಡಿದರು. ಮುಮ್ಮೇಳದಲ್ಲಿ ರಾಮನಾಗಿ ಬಿ.ಎನ್. ವಾಸರೆ, ಶತ್ರುಘ್ನನಾಗಿ ಸುಂದರ ಶೆಟ್ಟಿ, ಲವನಾಗಿ ಸುಧರ್ಶನ ಹೆಗಡೆ, … [Read more...] about ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ