Éೂನ್ನಾವರ . ತಾಲೂಕಿನ ಕೊಡಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಹಿನ್ನೂರು ಬೆನ್ಕುಳಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ. ಹೊನ್ನಾವರ ತಾಲೂಕಿನ ಕೋಡಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಬಹುವರ್ಷದ ಬೇಡಿಕೆಯಾದ ಹಿನ್ನೂರು ಬೆನ್ಕುಳಿ ರಸ್ತೆಗೆ 13 ಲಕ್ಷ ರೂಪಾಯಿ ಕಾಂಕ್ರೀಟಿಕರಣಕ್ಕೆ ಮಂಜೂರಾಗಿದ್ದು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರವೇರಿಸಿದರು. ನಂತರ ಮಾತನಾಡಿ ಈ ಭಾಗದ … [Read more...] about ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ.
construction work
ದಾಂಡೇಲಿಯ ದಾಂಡೇಲಪ್ಪಾ ದೇವಸ್ಥಾನದ ಸಮೀಪ ನಿರ್ಮಾಣವಾಗಲಿದೆ ಮೊಸಳೆ ಉದ್ಯಾನವನ (crocodile park) – .2ಕೋಟಿ 99 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ.
ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಪ್ರವಾಸಿ ತಾಣ ದಾಂಡೇಲಿಯ ಪ್ರಸಿದ್ದ ದಾಂಡೇಲಪ್ಪ ದೇವಸ್ಥಾನದ ಹತ್ತಿರ ರೂ.2ಕೋಟಿ 99 ಲಕ್ಷ ಬೃಹತ್ ಮೊತ್ತವನ್ನು ವ್ಯಯಿಸಿ ಮೊಸಳೆ ಉದ್ಯಾನವನ (Crocodile park) ನಿರ್ಮಾಣವಾಗಲಿದೆ.ಸಚಿವ ಆರ್.ವಿ.ದೇಶಪಾಂಡೆ ಅನುಪಸ್ಥಿತಿಯಲ್ಲಿ ಕಾಮಗಾರಿಯನ್ನು ಆಲೂರು ಗ್ರಾಮ ಪಂಚಾಯಿತಿಯ ಅಧ್ಯೆಕ್ಷೆ ಕಸ್ತುರಿಯವರು ಚಾಲನೆ ನೀಡಿದರು.ಈ ಪ್ರದೇಶದಲ್ಲಿ ಅನೇಕ ದಶಕಗಳಿಂದ ಮೊಸಳೆಗಳು ಬಿಡು ಬಿಟ್ಟಿದ್ದು ಇಲ್ಲಿ … [Read more...] about ದಾಂಡೇಲಿಯ ದಾಂಡೇಲಪ್ಪಾ ದೇವಸ್ಥಾನದ ಸಮೀಪ ನಿರ್ಮಾಣವಾಗಲಿದೆ ಮೊಸಳೆ ಉದ್ಯಾನವನ (crocodile park) – .2ಕೋಟಿ 99 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ.