ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ … [Read more...] about ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ