ಹೊನ್ನಾವರ . ಉತ್ತರ ಕನ್ನಡ ಜಿಲ್ಲೆಂiÀi ಸಿ.ಎಸ್.ಸಿ. (ಸಾಮಾನ್ಯ ಸೇವಾ ಕೇಂದ್ರ)ಯ ವಿ.ಎಲ್.ಇ.ಗಳು ಸೇರಿ ಹೊನ್ನಾವರ ತಾಲೂಕಿನ ಹಡಿನಬಾಳ ಕಳಲೆಕೇರಿ, ಹಾಡಗೇರಿ ಹಾಗೂ ಕಡಗೇರಿಯ ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಿದರು. ರಾಜ್ಯ ವ್ಯವಸ್ಥಾಪಕರಾದ ರಾಬರ್ಟ್ರವರ ಮಾರ್ಗದರ್ಶನ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಕ್ಷಯ ನಾಯ್ಕರವರ ನೇತೃತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳನ್ನು … [Read more...] about ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ವಿತರಣೆ