ಶಿರಸಿ :- ನಿಧಿಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿದ ದುರ್ಘಟನೆ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಗೊಲ್ಲರ್ 75 ಮೊಮ್ಮಗನಿಂದ ಕೊಲೆಯಾದ ವೃದ್ದೆ ಅಜ್ಜಿ ಆಗಿದ್ದು ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಿನ್ನ ರಾತ್ರಿ ವೇಳೆ ಮಲಗಿದ್ದ ತನ್ನ ಅಜ್ಜಿಯ ಕುತ್ತಿಗೆಯನ್ನು ಕಡಿದು ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.ನಂತರ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. *ಬಲಿ … [Read more...] about ನಿಧಿ ಆಸೆಗಾಗಿ ಸ್ವಂತ ಅಜ್ಜಿಯ ಕತ್ತನ್ನೇ ಕೊಯ್ದ ಮೊಮ್ಮಗ