ದಾಂಡೇಲಿ: ದಾಂಡೇಲಿ ನಗರ ಸಭೆಯವರು ನೀರಿನ ಕರವನ್ನು ಹೆಚ್ಚಿಸಿದರ ಕುರಿತು ಅಕ್ಷೇಪಣೆಯನ್ನು ಸಲ್ಲಿಸುತ್ತಾ ಬಂದರು ಚುನಾಯಿತ ಪ್ರತಿನಿಧಿಗಳಾಗಲಿ ಸರರ್ಕಾರಿ ಅಧಿಕಾರಿಗಳಾಗಲಿ ಆಕ್ಷೇಪಣೆಗೆ ಕ್ಯಾರೆ ಎನ್ನದೇ ಹಾರಿಕೆಯ ಉತ್ತರಗಳನ್ನು ನೀಡುತ್ತಾ ದಿನ ಕಳೆಯುತ್ತಿದ್ದಾರೆಂದು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯ ಅಧ್ಯಕ್ಷ ಅಕ್ರಂಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕೆಂಬುದು ದಾಂಡೇಲಿ … [Read more...] about ನೀರಿನ ಕರವನ್ನು ಹೆಚ್ಚಿಸಿದ್ದಕ್ಕೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ತೀವೃ ಆಕ್ಷೇಪ