ದಾಂಡೇಲಿ: ತಾಲೂಕಿನ ತಹಶಿಲ್ದಾರರಾದ ಪಾಟೀಲ ನಗರಸಭೆಯ ಪೌರಾಯುಕ್ತÀರಾದ ಸೈಯದ ಜಾಹೇದಾಲಿ ಇವರು ನಗರಸಭೆಯಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮಾ. 29 ರಂದು ನೀಡಿದ ಮನವಿಯಲ್ಲಿರುವ ವಿಷಯಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಮಂಗಳವಾರ ಸುದಿರ್ಘವಾಗಿ ಚರ್ಚೆ ನಡೆಸಿದರು. ದಾಂಡೇಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಹಾಗೂ ನೀರಿನ ಕರ ಹೆಚ್ಚಿಸಿದ್ದ ಕುರಿತು ಸುದಿರ್ಘವಾಗಿ ಚರ್ಚೆ ನಡೆಸಿ ಸರಕಾರದ ಆದೇಶದ ಪ್ರಕಾರ ನೀರನ ಕರ ಆಕರಣೆ ಮಾಡಲಾಗುತ್ತಿಲ್ಲ. ಎಂದು … [Read more...] about ಕುಡಿಯುವ ನೀರಿನ ಕರ ಕುರಿತು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯೊಂದಿಗೆ ಚರ್ಚಿಸಿದ ಅಧಿಕಾರಿಗಳು