ಹೊನ್ನಾವರ: ತಾಲೂಕಿನ ಹಳದೀಪುರ ಆರ್.ಇ.ಎಸ್.ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಶಕುಂತಲಾ ಸುರೇಶ ನಾಯಕ (66) ಅವರು ಬೆಂಗಳೂರಿನಲ್ಲಿ ನಿಧನರಾದರು. ಬಹುಕಾಲದಿಂದ ಅನಾರೋಗ್ಯದಲ್ಲಿದ್ದ ಅವರು ಹಿರಿಯ ನ್ಯಾಯವಾದಿ ಎಸ್.ಎನ್ ನಾಯಕ ಅವರ ಧರ್ಮಪತ್ನಿಯಾಗಿದ್ದು, ಸಚಿನ್ ಮತ್ತು ನಾರಯಣ ಎಂಬ ಗುಂಡು ಮಕ್ಕಳನ್ನು, ಸೊಸೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶಕುಂತಲಾ ನಾಯಕ ಅವರ ಅಂತ್ಯಕ್ರಿಯೆಯನ್ನು ಅವರ ಊರು ಹೊನ್ನಾವರ ಪಟ್ಟಣದದಲ್ಲಿ … [Read more...] about ಆರ್.ಇ.ಎಸ್. ಪದವಿಪೂರ್ವ ನಿವೃತ್ತ ಪ್ರಾಚಾರ್ಯೆ ಶಕುಂತಲಾ ಎಸ್. ನಾಯಕ ನಿಧನ