ಅಂಕೋಲಾ : ವಿದ್ಯುತ್ ಲೈನ ಬಿದ್ದು ಪಾದಚಾರಿ ಯುವಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕಂತ್ರಿ ಮಾದವ ನಗರದಲ್ಲಿ ನಡೆದಿದೆ. ಅಲ್ಲಿಯ ನಿವಾಸಿ ನಾಗರಾಜ್ ಜಯಾ ಆಗೇರ (22) ಮೃತಪಟ್ಟವ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ವಿದ್ಯುತ್ ಲೈನ್ ಬಿದ್ದು ಮೃತಪಟ್ಟ ಪಾದಚಾರಿ ಯುವಕ
died
ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ
ಹಳಿಯಾಳ :- ಕಳೆದ ತಿಂಗಳು ಸಿದ್ದಾಪುರದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಾಲೂಕಿನ ಅಡಿಕೆಹೊಸೂರ ಗೌಳಿವಾಡಾ ಗ್ರಾಮದವನಾದ ಉದಯೋನ್ಮುಖ ಕಬ್ಬಡಿಪಟು ಬಾಗು ಬಾಬು ಎಡಗೆ ( 18 ವರ್ಷ ) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಸಿದ್ದಾಪುರದಲ್ಲಿ ಅವಘಡ ನಡೆದ ಬಳಿಕ ತೀವೃ ಅಸ್ವಸ್ಥನಾಗಿದ್ದ ಬಾಗುವನ್ನು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ … [Read more...] about ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ
ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ
ಕಾರವಾರ: ಕಳೆದ ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ ಸಂಭವಿಸಿದೆ. ಪರಿಣಾಮ 310 ಜನ ಸಾವನಪ್ಪಿದ್ದಾರೆ. ಕಾರವಾರದಿಂದ ಭಟ್ಕಳ ಹಾಗೂ ಬಾಳೆಗುಳಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯನ್ನು ಹಾದು ಹೋಗಿದ್ದು, ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅಧಿಕ ಅಪಘಾತಗಳು ನಡೆದಿವೆ. … [Read more...] about ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ
H1N1 patient died in Bhatkal
Bhatkal :women hailing from Bhatkal died after she had suffered from H1N1 in bhatkal. Patient has been identified as Nagarathna Moger (35) from Bhatkal . As per reports , she had been admitted in Manipal Hospital after she had suffered H1N1 but she was unable to recover . … [Read more...] about H1N1 patient died in Bhatkal
Man died while swimming in Kumta
Kumta :on July 2nd , Man died while swimming in shivakeri pond at Heriguti Gokarana. Deceased has been said as Shantaram from heriguti.Eye witnesses say that , shantaram lost his control while swimming thus resulted in his demise .Case has been registered . … [Read more...] about Man died while swimming in Kumta