ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರಿಂದ ’ಆಯುಷ್ಮಾನ್ ಸಹಕಾರ’ ಕ್ಕೆ ಚಾಲನೆ ನೀಡಿದರು. ದೇಶದಲ್ಲಿ ಆರೋಗ್ಯರಕ್ಷಣಾ ಮೂಲಸೌಕರ್ಯವನ್ನು ರೂಪಿಸುವಲ್ಲಿ ಸಹಕಾರಿಗಳು ಪ್ರಮುಖ ಪಾತ್ರವಹಿಸಲು ನೆರವಾಗುವ ವಿಶಿಷ್ಟ ಯೋಜನೆ ಇದಾಗಿದೆ. ಇದನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ಅಪೆಕ್ಸ್ ಸ್ವಾಯತ್ತ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ … [Read more...] about ಆಯುಷ್ಮಾನ್ ಸಹಕಾರ ಕ್ಕೆ ಚಾಲನೆ
disability
ಕೊರೊನಾ ಛಾಯೆಯಿಂದ ಹೊರ ಬರದ ಟೆಂಪೋ ಉದ್ಯಮ -ಸಂಕಷ್ಟಕ್ಕೆ ಸಿಲುಕಿದ 450 ಕ್ಕೂ ಹೆಚ್ಚು ಕುಟುಂಬಳು
ಸರ್ಕಾರದ ನೆರವಿಲ್ಲ.. ಪ್ರಯಾಣಿಕರೂ ಬರುತ್ತಿಲ್ಲ ಹೀಗಾದ್ರೆ ಹೇಗೆ ಸ್ವಾಮಿ ನಾವು ಬದುಕೋದು..?ಹೊನ್ನಾವರ - "ನೇರವಾಗಿ ಸರ್ಕಾರಕ್ಕೆ ಒಂದು ರೂಪಾಯಿ ಟ್ಯಾಕ್ಸ್ ಕಟ್ಟದವರಿಗೂ ಕೊರೊನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆಂದು ಸರ್ಕಾರ ಸಹಾಯಧನ ನೀಡುತ್ತಿದೆ ಇದು ಒಳ್ಳೆಯದೇ ಆದರೆ ಪ್ರತೀ ವರ್ಷ ಲಕ್ಷ ರೂಪಾಯಿ ಟ್ಯಾಕ್ಸ ಕಟ್ಟುತ್ತಿದ್ದ ಟೆಂಪೋದವರು 7 ತಿಂಗಳಿಂದ ನೈಯಾಪೈಸೆ ದುಡಿಮೆ ಇಲ್ಲದೆ ಖಾಲಿ ಕುಳಿತಿದ್ದೇವೆ ನಿಮ್ಮ ಪರಿಸ್ಥಿತಿ ಏನಾಗಿದೆ? ಮನೆ ಮಂದಿ ಎರಡು ಹೊತ್ತು ಊಟ … [Read more...] about ಕೊರೊನಾ ಛಾಯೆಯಿಂದ ಹೊರ ಬರದ ಟೆಂಪೋ ಉದ್ಯಮ -ಸಂಕಷ್ಟಕ್ಕೆ ಸಿಲುಕಿದ 450 ಕ್ಕೂ ಹೆಚ್ಚು ಕುಟುಂಬಳು