ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ರಾಜ್ಯ ಸರ್ಕಾರ ಜಾರಿಗೆ ಮರಾಠ ಅಭಿವೃದ್ದಿ ನಿಗಮ ಜಾರಿ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಮ್ಮ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ-ತಾರತಮ್ಯ ಈ ಹಿಂದಿನಿಂದಲೂ ಆಗುತ್ತಿದೆ. ಕನ್ನಡಿಗರ ಒಳಿತಿಗಾಗಿರುವ ಇರುವ ಸರ್ಕಾರ ಇತ್ತೀಚೆಗೆ ಕೆಲವು ಜಾತಿ ಆದರಿಸಿ ನಿಗಮ ರಚಿಸಿ ಅದಕ್ಕೆ ಭರಪೂರ ಅನುದಾನ ನೀಡುತ್ತಿದೆ.ಕನ್ನಡ ನಾಡು ಹಾಗೂ ಜನತೆಯನ್ನು ಯಾವಾಗಲೂ … [Read more...] about ಮರಾಠಾ ನಿಗಮ ರಚಿಸಿ ಅದಕ್ಕೆ ಅನುದಾನ ನೀಡಿರುವುದಕ್ಕೆ ವಿರೋಧಿಸಿ ಕರವೇ ಸಂಘಟನೆಯಿಂದ ಮನವಿ