ಹಳಿಯಾಳ:- ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು, ಅಂತಹಜ್ಞಾನ ಸಂಪತ್ತು ಹೆಚ್ಚು ಹೆಚ್ಚು ಓದುವುದರಿಂದ ವೃದ್ಧಿಯಾಗುತ್ತದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲಿನ ಪೀಠಾಧೀಶರಾದ ಗುರು ಮಹಾಂತಸ್ವಾಮಿಗಳು ಹೇಳಿದರು. ಅವರು ಶ್ರೀ ವಿಜಯ ಮಹಾಂತೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿರುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವ ದೆಹಲಿ ಹಾಗೂ … [Read more...] about ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು- ಗುರು ಮಾಹಾಂತ ಸ್ವಾಮಿಗಳು