ಹಳಿಯಾಳ: ಉದಯೋನ್ಮೂಖ ಕಬ್ಬಡ್ಡಿ ಪಟು ಓರ್ವ ಇತ್ತೀಚೆಗೆ ಸಿದ್ದಾಪುರದಲ್ಲಿ ನಡೆದ ಕಬ್ಬಡ್ಡಿ ಸ್ಪರ್ದೆಯಾಡುವ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಚಿಕಿತ್ಸೆಗಾಗಿ ಪಾಲಕರು-ಕ್ರೀಡಾಪ್ರೇಮಿಗಳು, ಗೌಳಿ ಸಮುದಾಯದವರು ಆರ್ಥಿಕ ಸಹಾಯಕ್ಕಾಗಿ ಸಾರ್ವಜನೀಕರ ಮೊರೆ ಹೊಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ತಟ್ಟಿಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಡಿಕೆಹೊಸೂರು ಗೌಳಿವಾಡಾ ಗ್ರಾಮದ 17 ವರ್ಷ ವಯಸ್ಸಿನ … [Read more...] about ಉದಯೋನ್ಮುಖ ಬಡ ಕಬ್ಬಡ್ಡಿ ಕ್ರೀಡಾಪಟುವಿಗೆ ಚಿಕಿತ್ಸೆ ಸಹಾಯಕ್ಕೆ ಮನವಿ