ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವ ತಾಲೂಕಿನ ಮೀನುಗಾರ ಮಹಿಳೆಯೊಬ್ಬಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸ್ಟಾರ್ ಸುವರ್ಣ ಸೂಪರ್ಸ್ಟಾರ್ ವೇದಿಕೆ ಕಲ್ಪಿಸಿದೆ. ಲೀಲಾವತಿಯ ಬದುಕಿನ ಕಥೆಯನ್ನು ಅನಾವರಣಗೊಳಿಸುವ ಎಪಿಸೋಡ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದೆ.ಪಟ್ಟಣದ ಉದ್ಯಮನಗರ ನಿವಾಸಿಯಾದ ಲೀಲಾವತಿ ಕೃಷ್ಣ ಮೇಸ್ತ ಅವರ ಬದುಕಿನ ಬಂಡಿ ಓಡುತ್ತಿರುವುದೂ ಮೀನು ವ್ಯಾಪಾರದ ಹನಿ ಹನಿ ಲಾಬದಲ್ಲಿಯೇ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿ ಮಕ್ಕಳಿಗೆ … [Read more...] about ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ
employment
ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಪಟ್ಟಿಗೆ ಅಪ್ಸರಕೊಂಡ ಶಿಫಾರಸು(ಇಕೋಬೀಚ್ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ನಂತರ ಮತ್ತೊಂದು ಮಹತ್ವದ ಸಾಧನೆಯತ್ತ ಹೊನ್ನಾವರ)
ಮುಖ್ಯಾಂಶಗಳುಇಕೋ ಸ್ಮಾರ್ಟ ವಿಲೇಜ್ ಪ್ರಾಜೆಕ್ಟಲ್ಲಿ ಸಿಲೆಕ್ಟ್ ಆದ ರಾಜ್ಯ ಏಕೈಕ ಕಡಲತೀರ ಅಪ್ಸರಕೊಂಡ (ರಾಷ್ಟ್ರದಲ್ಲಿ ಮೂರನೇಯದು)ಸಿ.ಆರ್.ಜೆಡ್ ನಿಯಮಾವಳಿಗೆ ಅನುಗುಣವಾಗಿಯೇ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ8-10 ಕೋಟಿ ಕೇಂದ್ರ ಸರ್ಕಾರದ ಆರ್ಥಿಕ ನೆರವುಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸ್ಥಳಿಯರಿಗೆ ಕೌಶಲ್ಯಾಭಿವೃದ್ಧಿಗೆ ಪೂರಕಮೀನುಗಾರಿಕೆ ಮತ್ತು ಮೀನಿನ ಸಂಸ್ಕರಣೆ ಹಾಗೂ ಉತ್ಪನ್ನಗಳ ತಯಾರಿಕಗೆ ಉತ್ತೇಜನ ಸಿಗಲಿದೆಹೊನ್ನಾವರ – ಕೋಸ್ಟಲ್ ಮ್ಯಾನೇಜ್ಮೆಂಟ್ … [Read more...] about ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಪಟ್ಟಿಗೆ ಅಪ್ಸರಕೊಂಡ ಶಿಫಾರಸು(ಇಕೋಬೀಚ್ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ನಂತರ ಮತ್ತೊಂದು ಮಹತ್ವದ ಸಾಧನೆಯತ್ತ ಹೊನ್ನಾವರ)