ಹೊನ್ನಾವರ - ತಾಲ್ಲೂಕಿನ ಅರೇಅಂಗಡಿಯ ನಿವಾಸಿ ಉಮೇಶ ಕೇಶವ ನಾಯ್ಕ್ (45) ಎಂಬಾತ ಮನೆಯ ಸಮೀಪವೇ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೃತ್ತಿಯಲ್ಲಿ ಲಾರಿ ಚಾಲಕನಾದ ಈತ ವಿಪರೀತ ಸಾರಾಯಿ ಕುಡಿತ ಚಟ ಉಳ್ಳವನಾಗಿದ್ದು ಯಾವುದೊ ವಿಷಯವನ್ನುಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. … [Read more...] about ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದು ಆತ್ಮಹತ್ಯೆ