ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶವನ್ನು ಶಿರಸಿಯಲ್ಲಿ ಮಾ. 13ರ ಬುಧವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಕ ಜಿಲ್ಲಾ ಸ್ತ್ರೀ ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.ವೀಚಾರ ಸಂಕಿರಣ- ಸನ್ಮಾನ:-ಅವರು ಅಂಕೋಲಾದಲ್ಲಿ ನಡೆಸಿದ ಜಿಲ್ಲಾ ಮಹಿಳಾ ಸಮಾವೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು … [Read more...] about ಮಾ13 ರಂದುಜಿಲ್ಲಾ ಮಹಿಳಾ ಸಮಾವೇಶ. ಸಿದ್ದಾಪುರದ ಪಿಎಸ್ ಐ ನಿತ್ಯಾನಂದ ಗೌಡ ಪರ ನಿಂತ ಜಿಲ್ಲಾ ಸ್ತ್ರೀ ಶಕ್ತಿ ಸಂಘ.