ಹಳಿಯಾಳ:- ಎಟಿಎಮ್ ಕೇಂದ್ರಗಳಲ್ಲಿ ಹಣ ಠೇವಣ ಮಾಡುವ ಸಿಡಿಎಮ್ ಮಷಿನ್ಗಳು ಇದ್ದಲ್ಲಿ ಕೇರ್ ಟೇಕರ್ ಗಳನ್ನು ಕೂಡಲೇ ನೇಮಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ. ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಸಂಘಟನೆ ನಿಯೋಗ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಬಳಿಕ ಸ್ಟೇಟ್ ಬ್ಯಾಂಕ್ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಹಳಿಯಾಳದಲ್ಲಿ ಕೃಷಿಕರೇ ಹೆಚ್ಚಾಗಿದ್ದು ಸಾಕಷ್ಟು ಜನ ಅನಕ್ಷರಸ್ಥರು ಎಟಿಎಮ್ಗಳನ್ನು ಹೊಂದಿದ್ದು ಸ್ಟೇಟ್ … [Read more...] about ಎಟಿಎಮ್ ಕೇಂದ್ರಗಳಲ್ಲಿ ಕೇರ್ ಟೇಕರ್ ನೇಮಿಸಿ – ಹಳಿಯಾಳ ಜಯ ಕರ್ನಾಟಕ ಸಂಘಟನೆ ಆಗ್ರಹ