ಹಳಿಯಾಳ : ಇಂದಿನ ಯುವ ಜನಾಂಗ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳಲ್ಲೇ ಕಾಲಹರಣ ಮಾಡುತ್ತಿದ್ದು. ಯುವಕರಲ್ಲಿ ಹೋರಾಟದ ಶಕ್ತಿ ಕುಂದುತ್ತಿದೆ ಎಂದು ಕಾಳಿ ಬ್ರೀಗೆಡ್ ಸಂಘಟನೆಯ ಮುಖ್ಯ ಸಂಚಾಲಕರಾದ ರವಿ ರೇಡಕರ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಮರಾಠಾ ಭವನದ ಪಕ್ಕ ನಡೆದ ಸಮಾರಂಭದಲ್ಲಿ ಕಾಳಿ ಬ್ರಿಗೇಡ್ ಹಳಿಯಾಳ ಶಾಖೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯ ಪಾತ್ರ ವಹಿಸುವುದು. ಬಡವರ, ದಿನ-ದಲಿತರ ಧ್ವನಿಯಾಗಿ … [Read more...] about ಹಳಿಯಾಳದಲ್ಲಿ ಕಾಳಿ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ – ಭ್ರಷ್ಟಾಚಾರದ ವಿರುದ್ದ ಹೋರಾಟ- ಸಮಾಜ ಸೇವೆಯೇ ಮುಖ್ಯ ಉದ್ದೇಶ – ಮುಖ್ಯ ಸಂಚಾಲಕ ರವಿ ರೇಡಕರ