https://www.youtube.com/watch?v=zirZQTX-FZE&feature=youtu.beಹಳಿಯಾಳ :- ದೇಶದ ಅನ್ನ ತಿಂದು, ಇಲ್ಲಿಯ ಎಲ್ಲ ಸವಲತ್ತುಗಳನ್ನು ಪಡೆದು ಆರಾಮದಾಯಕ ಜೀವನ ನಡೆಸಿ ವೈರಿ ರಾಷ್ಟ್ರ ಪಾಪಿ ಪಾಕಿಸ್ತಾನದ ಪರ ಘೊಷಣೆ ಕೂಗುವವರನ್ನು ಹಾಗೂ ಸೈನ್ಯದ ವಿರುದ್ದ ಮಾತನಾಡುವವರ ಮೇಲೆ ಮೋದಲು ಕಠೋರ ಕಾನೂನು ಕ್ರಮ ಕೈಗೊಂಡು ದೇಶದಿಂದ ಗಡಿಪಾರು ಮಾಡಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹುತಾತ್ಮ ಸೈನಿಕರ … [Read more...] about ಮೊದಲು ದೇಶದಲ್ಲಿರುವ ಆಂತರಿಕ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ – ಸುನೀಲ್ ಹೆಗಡೆ