ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎನ್ನುವುದು ಡಿವಿಜಿಯವರ ಕಗ್ಗದ ಪ್ರಸಿದ್ಧ ಸಾಲುಗಳು.. ಜಾನುವಾರಗಳ ಮೇವಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಕರಾವಳಿಯ ರೈತರ ಪಾಲಿಗೆ ಬೆಟ್ಟದಲ್ಲಿನ ಹುಲ್ಲು (ಕರಡ) ಜಾನುವಾರುಗಳ ಮೇವು ಹುಲ್ಲಿಗೆ ಪರ್ಯಾಯವಾಗುತ್ತಿದೆ.ಭೂಮಿಗೆ ಬಂಗಾರದ ಬೆಲೆ ಬಂದ ನಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸುಲಭವಾಗಿ ಕೃಷಿಯೇತರ ಭೂಮಿಯ ಪಟ್ಟ ಪಡೆದುಕೊಂಡು ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಇನ್ನೊಂದೆಡೆ … [Read more...] about ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ