ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಸಾಂಬ್ರಾಣ ವಲಯದ ಬಿಟಗಳಲ್ಲಿ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಶಾಮಿಲಾಗಿ ಅರಣ್ಯ ಲೂಟಿಯಲ್ಲಿ ತೊಡಗಿದ್ದು ಇವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ಸಂಘಟನೆಯವರು ಸಾಂಬ್ರಾಣ ಯಿಂದ ಹಳಿಯಾಳದ ವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಬುಧವಾರ ತಾಲೂಕಿನ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳ ಕಚೇರಿ … [Read more...] about ಅರಣ್ಯ ಲೂಟಿಯಲ್ಲಿ ಶಾಮಿಲಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ (ಚಂದ್ರಕಾಂತ ಕಾದ್ರೋಳ್ಳಿ) ಬಣದಿಂದ ಅರೆಬೆತ್ತಲೆ ಪಾದಯಾತ್ರೆ