ಹಳಿಯಾಳ:- ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಪರ್ಸಂಟೆಜ್ ದೇಶಪಾಂಡೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನೀಡಿರುವ ಹೇಳಿಕೆಗೆ ತಮ್ಮ ಅನುಮೋದನೆ ಇದ್ದು ದೇಶಪಾಂಡೆ ಅವರು ಆರೋಪ ಸುಳ್ಳು ಎನ್ನುವಂತಿದ್ದರೇ ಮಂಪರು ಪರೀಕ್ಷೆಗೆ ಸಿದ್ದರಾಗಲಿ ಹಾಗೂ ತಾಯಿ ತುಳಜಾಭವಾನಿ ದೇವಿಯ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದ್ದಾರೆ. ಪಟ್ಟಣದಲ್ಲಿ ಹಳಿಯಾಳ ಬಿಜೆಪಿ ಘಟಕದವರು ಕರೆದಿದ್ದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಅವರು … [Read more...] about ಆರ್ ವಿ ದೇಶಪಾಂಡೆ ಕುರಿತು ಅನಂತಕುಮಾರ ಹೆಗಡೆ ಹೇಳಿಕೆಗೆ ತಮ್ಮ ಸಹಮತವಿದೆ – ಮಾಜಿ ಶಾಸಕ ಸುನೀಲ್ ಹೆಗಡೆ