ಎಸ್.ಎಲ್.ಘೋಟ್ನೇಕರ ಅವರು ಮುಂದಿನ ಎಲ್ಲ ಚುನಾವಣೆ ಗೆಲ್ಲಲಿದ್ದಾರೆ, ಟೀಕೆ ಮಾಡುವ ಮುನ್ನ ಅರಿತು ಮಾತನಾಡಿ.ಹಳಿಯಾಳ:- ಹಳಿಯಾಳದ ಮಾಜಿ ಶಾಸಕರು ಬೇರೆಯವರ ಸಮಾಜದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವದನ್ನು ಬಿಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಲಿ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡರು ಪತ್ರಿಕಾ ಹೇಳಿಕೆಯ ಮೂಲಕ ಸವಾಲ್ ಹಾಕಿದ್ದಾರೆ.ಈ ಕುರಿತು ಬುಧವಾರ ಸಾಯಂಕಾಲ ಪತ್ರಿಕಾ ಹೇಳಿಕೆ ಹೊರಡಿಸಿರುವ ಹಳಿಯಾಳ ತಾಲೂಕಾ … [Read more...] about ಮಾಜಿ ಶಾಸಕರು ಬೇರೆಯವರ ಸಮಾಜದ ವಿಷಯದಲ್ಲಿ ಮೂಗು ತೋರಿಸುವುದನ್ನು ಬಿಡಲಿ- ಮರಾಠಾ ಮುಖಂಡರು.