ಹಳಿಯಾಳ : ಅನಾಮೇಧೆಯ ಮೊಬೈಲ್ ಕರೆಗೆ ಮೋಸ ಹೋದ ಗ್ರಾಮೀಣ ಭಾಗದ ಮುಗ್ದ ಬಡ ರೈತ ಮಹಿಳೆಯು ಸಾವಿರಾರು ರೂಗಳನ್ನು ಕಳೆದುಕೊಂಡು ಕಂಗಾಲಾಗಿ ನ್ಯಾಯಕ್ಕಾಗಿ ಇದೀಗ ಹಳಿಯಾಳ ಪೋಲಿಸ್ ಠಾಣೆಯ ಮೋರೆ ಹೋದ ಘಟನೆ ನಡೆದಿದೆ. ತಾಲೂಕಿನ ಗರಡೊಳ್ಳಿ ಗ್ರಾಮದ ಬಡ ರೈತ ಮಹಿಳೆಯಾದ ಸುವರ್ಣಾ ಆನಂದ ಮಾಸೇಕರ ಅವರು ಹಣ ಕಳೆದುಕೊಂಡು ಮೋಸದ ಕರೆಗೆ ಬಲಿಯಾದ ದುರ್ದೈವಿಯಾಗಿದ್ದಾಳೆ. ಇದೇ ಮೇ 9 ರಂದು ಉತ್ತರ ಭಾರತದಿಂದ ಹಿಂದಿ ಭಾಷೆಯಲ್ಲಿ ಬ್ಯಾಂಕಿನ ಮ್ಯಾನೇಜರ ರಾಜಕುಮಾರ ಎಂದು ಪರಿಚಯಿಸಿಕೊಂಡು … [Read more...] about ಅನಾಮಧೇಯ ಕರೆ- ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಮಹಿಳೆಗೆ ವಂಚನೆ.