ಹಳಿಯಾಳ :- ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಗುಂಪು ಮಾಡಿಕೊಂಡು ಜೂಜಾಟ (ಅಂದರಬಾಹರ) ಆಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಹಳಿಯಾಳ ಪೋಲಿಸರು 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್ಐ ಆನಂದಮೂರ್ತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೂಜಾಡುತ್ತಿದ್ದ ಸುನೀಲ್, ಸಂಜು, ಚಿದಾನಂದ, ಬಾಳು, ಪರಶುರಾಮ, ರೇಣುಕರಾಜ ಎಂಬುವವರನ್ನು ಬಂಧಿಸಿ 5530 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಬ್ಬದ ನೇಪ ಬೇಡ :- … [Read more...] about ಜೂಜು ಅಡ್ಡೆ ಮೇಲೆ ದಾಳಿ 6 ಜನರ ಬಂಧನ ದೀಪಾವಳಿ ಹಬ್ಬ ನೆಪದಲ್ಲಿ ಜೂಜಾಟಕ್ಕೆ ಆಸ್ಪದವಿಲ್ಲ ಪಿಎಸ್ಐ ಆನಂದಮೂರ್ತಿ ಎಚ್ಚರಿಕೆ