ಹಳಿಯಾಳ:- ಪ್ರವಾಸಕ್ಕೆಂದು ಬಂದು ಗೆಳೆಯರಿಂದ ತಪ್ಪಿಸಿಕೊಂಡು ದಿಕ್ಕು ತೋಚದೆ ಕಳೆದ 8 ತಿಂಗಳಿಂದ ರಾಜ್ಯದಿಂದ ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರಶಃ ಭೀಕ್ಷುಕನಂತೆ ಜೀವನ ಸಾಗಿಸುತ್ತಿದ್ದ ಅಪರಿಚಿತ ಯುವಕನೊರ್ವನಿಗೆ ಹಳಿಯಾಳದ ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆಯಾಗಿ ಆತನ ಊರು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಳಿಯಾಳ-ಖಾನಾಪುರ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ … [Read more...] about ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ ಆ ಯುವಕನ ಕಥೆ ಏನಾಯಿತು ? ನಿವೇ ಒದಿ ನೋಡಿ