ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅದರಲ್ಲೂ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದನು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42) ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ … [Read more...] about ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ
gokarna
*ಹಾವು ಹೊಡೆಯದೇ, ಹಿಡಿದು ರಕ್ಷಿಸಿದ ಗೋಕರ್ಣ ತದಡಿಯ ಸ್ನೇಕ್ ಅಶೋಕ ನಾಯ್ಕ*
ಹಾವು ಎಂಬ ಪದ ಕೇಳಿದರೆ, ಕನಸಿನಲ್ಲಿ ಬಂದರೆ ಬಯಬೀಳುತ್ತೇವೆ. ಸ್ವಲ್ಪ ದಿನ ಜ್ಚರ ಬಂದರೂ ಅತಿಶಯೋಕ್ತಿ ಎನಿಸುವುದಿಲ್ಲ. ಇನ್ನೂ ಹಾವು ನೇರವಾಗಿ ನಮ್ಮ ಮುಂದೆ ಬಂದರಂತೂ ಕತೆ ಮುಗಿದೇ ಹೋಯ್ತು. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇವ್ರೇ ದೇವ್ರೇ ಎಂದು ಎಷ್ಟು ಸಲಿ ಹೇಳುತ್ತೇವೋ ದೇವರೇ ಬಲ್ಲ. ಆದರೆ *(ಗೋಕರ್ಣ)* ತದಡಿಯ ಸ್ನೇಕ್ ಅಶೋಕ ನಾಯ್ಕ ಈ ಮೇಲಿನ ಎಲ್ಲಾ ಮಾತುಗಳಿಗೆ ಅಪವಾದ. ಸತ್ತಮುತ್ತಲಿನ ಊರನವರೆಲ್ಲಾ ಅವರ ಹೆಸರನ್ನು ಕೇಳದವರು ವಿರಳವೇ ಎನ್ನಬೇಕು. … [Read more...] about *ಹಾವು ಹೊಡೆಯದೇ, ಹಿಡಿದು ರಕ್ಷಿಸಿದ ಗೋಕರ್ಣ ತದಡಿಯ ಸ್ನೇಕ್ ಅಶೋಕ ನಾಯ್ಕ*
*ಗೋಕರ್ಣದ ರಾಮತಿರ್ಥ ಸನ್ನಿಧಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ*
ಗೋಕರ್ಣ:- ಇಲ್ಲಿಯ ಮುಖ್ಯಕಡಲತೀರದ ಶ್ರೀ ರಾಮನ ಸನ್ನಿಧಾನವಾಗಿರುವ ಹಾಗೂ ಸಾಧು ಸಂತರ ಆಧ್ಯಾತ್ಮಿಕ ಸ್ಥಳವಾದ ರಾಮತಿರ್ಥದಲ್ಲಿ ಗೋಕರ್ಣದ *ಆಲ್ ಎಬೌಟ್ ಗೋಕರ್ಣ* ಮತ್ತು *ನಮಸ್ಕಾರ ಗೋಕರ್ಣ* ದ ತಂಡದ ವತಿಯಿಂದ ರವಿವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಗೋಕರ್ಣವನ್ನು ಕಸದ ಸಮಸ್ಯೆಯಿಂದ ಮುಕ್ತವಾಗಿಸಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತರಾಗಿ ಸದಸ್ಯರೆಲ್ಲರು ಪಾಲ್ಗೊಂಡು ಮುಂಜಾನೆ 7:30 ರಿಂದ 9:00 ಗಂಟೆಯವರೆಗೆ ಪ್ಲಾಸ್ಟಿಕ್, ಪೇಪರ್ ಮತ್ತು … [Read more...] about *ಗೋಕರ್ಣದ ರಾಮತಿರ್ಥ ಸನ್ನಿಧಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ*
ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ
ಗೋಕರ್ಣ:ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳು , ಸಿದ್ಧಾರೂಢ ಮಠ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಗ್ರಾ ಪಂ ಸದಸ್ಯ ಶ್ರೀ ರಮೇಶ ಪ್ರಸಾದ ಇವರು ದೇವಾಲಯದ ವತಿಯಿಂದ ಸ್ವಾಮೀಜಿಗಳಿಗೆ ತಾಮ್ರಪತ್ರ ಸ್ಮರಣಿಕೆ ನೀಡಿ ಗೌರವಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. … [Read more...] about ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ