ಸಿದ್ದಾಪುರ :- 9ತಿಂಗಳು ಹೊತ್ತು ಹೆತ್ತ ಮಕ್ಕಳಿಂದ ತಿರಸ್ಕಾರಗೊಂಡು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಅಜ್ಜಿಯನ್ನು ತಾಲೂಕಿನ ಮುಗದೂರಿನಲ್ಲಿಯ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ. ಸಿದ್ದಾಪುರ ಪಟ್ಟಣದಲ್ಲಿ ಕೆಲವು ತಿಂಗಳುಗಳಿಂದ ರಸ್ತೆಯ ಮೇಲೆ ತಿರುಗಾಡುತ್ತ ಅನಾಥ ಸ್ಥಿತಿಯಲ್ಲಿ ವಾಸಮಾಡುತಿದ್ದ ಅಂದಾಜು 80 ವರ್ಷದ … [Read more...] about ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.