ಬೆಳ್ಳಿಬಂಗಾರ ನಗನಾಣ್ಯಗಳ ಕಳ್ಳತನ ಮಾಡುವವರ ಮಧ್ಯೆ ಹೊನ್ನಾವರದಲ್ಲೊಬ್ಬ ಭೂಪ ವಿಭಿನ್ನ ಕಳ್ಳತನ ನಡೆಸಿದ್ದಾನೆ ಈ ದ್ರಶ್ಯಾವಳಿ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ತಾಲೂಕಿನಾದ್ಯಂತ ಚರ್ಚೆಗೆ ಕಾರಣವಾಗಿದೆ.ಅಂಗಡಿಯೆದುರು ಇಟ್ಟ ಹಾಲು,ಮೊಸರು,ಮಜ್ಜಿಗೆ ಪ್ಯಾಕೆಟ್ ಗಳನ್ನು ವ್ಯಕ್ತಿಯೊರ್ವ ಕದ್ದೊಯ್ದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿ ನಡೆದಿದೆ.ಅಂದಾಜು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ ಸುಮಾರು … [Read more...] about ಹಾಲು, ಮೊಸರನ್ನು ಬಿಡದ ಖದೀಮ