ಹಳಿಯಾಳ:- ಶ್ರೀರಾಮನಿಗೂ ಮೊಸ ಮಾಡಿದ, ದೇವರಿಗೂ ಬಿಡದ- ಬಾಯಿ ಬಡಾಯಿ ಪಕ್ಷ ಬಿಜೆಪಿಗೆ ಈ ಬಾರಿ ತೀವೃ ಹಿನ್ನಡೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಆನಂದ ಅಸ್ನೋಟಿಕರ ಪರವಾಗಿ ನಡೆದ ಬಹಿರಂಗ ಮತಯಾಚನೆ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿಯವರು ಅಚ್ಚೇ ದಿನ್ ಬರುತ್ತದೆ … [Read more...] about ಮೈತ್ರಿ ಅಭ್ಯರ್ಥಿ ಪರ ಹಳಿಯಾಳದಲ್ಲಿ ಪ್ರಚಾರ – ಬಿಜೆಪಿಯದ್ದು ಕೇವಲ ಭಾಷಣದಲ್ಲಿಯೇ ಅಚ್ಚೇ ದಿನ್- ಎಸ್.ಎಲ್.ಘೋಟ್ನೇಕರ ವಾಗ್ದಾಳಿ