ಹಳಿಯಾಳ:- ಬೊಮ್ಮನಳ್ಳಿ ಗ್ರಾಮದ ಕಂಪಾರ್ಟಮೆಂಟ ನಂಬರ: ಐಎಕ್ಸ್-3 ರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ 1 ಎಕರೆ 10 ಗುಂಟೆ ಸುಟ್ಟು ಹಾನಿಯಾದ ಬಗ್ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬೆಂಕಿ ಪೆಟ್ಟಿಗೆಯನ್ನು ಜಪ್ತ ಪಡಿಸಿ ಯಲ್ಲಾಪುರದ ಹೊಸಳ್ಳಿ ಬೈಲುಂದರ ಗ್ರಾಮದ ಫಕೀರಸಾಬ್ ಬುಡ್ಡೆಸಾಬ ಡುಮಗೋಲಿಯನ್ನು ಬಂಧಿಸಿ ಕರ್ನಾಟಕ ಅರಣ್ಯ ಕಾಯ್ದೆ ಅಂತೆ ಗುನ್ನೆ ದಾಖಲಿಸಿ ನ್ಯಾಯಾಂಗ ವಶಕ್ಕೆ … [Read more...] about ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪಿ ಬಂಧನ