ಹಳಿಯಾಳ:- ದಿ.26 ರಿಂದ 28 ವರೆಗೆ 3 ದಿನಗಳ ಕಾಲ ಹಳಿಯಾಳ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದರಾದ ಸೈನಿಕ ವೃತ್ತಿಯಲ್ಲಿರುವ ರಾಜನ್ ಥೋಮರ್ “ಮಹಾನ್ ಭಾರತ ಕೇಸರಿಯಾಗಿ” ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಯಾಣಾದ “ಸುಧೇಶ” ವೀರರಾಣ ಕಿತ್ತೂರು ಚೆನ್ನಮ್ಮಾ ಭಾರತ ಕೇಸರಿ ಆಗಿ ಹೊರಹೊಮ್ಮಿದ್ದಾರೆ. ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ರಾಜ್ಯ ಕುಸ್ತಿ ಅಸೋಸಿಯೇಶನ್ನ ಜಂಟಿ … [Read more...] about ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಯಶಸ್ವಿಯಾಗಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ – ಯುಪಿಯ ರಾಜನ್ ಮಹಾನ್ ಭಾರತ ಕೇಸರಿ