ಕೈಲಾಗದವರ ಕಷ್ಟಕ್ಕೆ ಕರಗುವ.. ಅಸಹಾಯಕರ ಸ್ಥಿತಿಗೆ ಮರುಗುವ ಸಾಕಷ್ಟು ಮನಸ್ಸುಗಳು ನಮ್ಮ ನಡುವಿದೆ. ಆದರೆ ಸಹಾಯಕ್ಕೆ ಮುಂದಾಗುವವರ ಒಳ್ಳೆಯತನವನ್ನೇ ದುರುಪಯೋಗಮಾಡಿಕೊಂಡು ವಂಚಿಸುವ ಕೆಟ್ಟ ಮನಸ್ಥಿತಿಯ ಜನರಿಂದಾಗಿ ನಿಜವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲೂ ಜನರು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ಎರಡು ಓಮ್ನಿ ಒಂದು ಒಂದು ಟಾಟಾ ಏಸ್ ವಾಹದನಲ್ಲಿ ಬಂದಿದ್ದ ಮೈಸೂರು ಕಡೆಯವರೆಂದು ಹೇಳಿಕೊಂಡ ಹಲವು ಮಂದಿ ಇಡೀ ಪಟ್ಟಣವನ್ನು ಸುತ್ತಾಡಿ … [Read more...] about ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ