ಹೊನ್ನಾವರ: ಪಟ್ಟಣದ ಕೃಷಿ ಇಲಾಖೆ ಹತ್ತಿರ ನೂತನ ಮಿನಿ ವಿಧಾನಸೌಧದ ಹಿಂಭಾಗದಲ್ಲಿರುವ ಕಾಮತ್ ಝೆರಾಕ್ಸ ಆವರಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡಿನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ಪ್ರಸಿದ್ದ ವೈದ್ಯರಾದ ಡಾ.ಅರುಣ ವಿ.ಕಾರ್ಕಳ ಉದ್ಘಾಟಿಸಿ ನಂತರ ಮಾತನಾಡಿ ಮಣಿಪಾಲ ಆರೊಗ್ಯ ಕಾರ್ಡಿನ ಸೌಲಭ್ಯವನ್ನು ಹೊನ್ನಾವರದ ಜನತೆ ಪಡೆದುಕೊಳ್ಳಬೇಕು. ಚಿಕಿತ್ಸೆಗೆ ಹೆಚ್ಚಿನ ವೆಚ್ಚ ತಗಲುವ ಇಂದಿನ ದಿನದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ತಮ … [Read more...] about ಮಣಿಪಾಲ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ