ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾರವಾರದ ಆಝಾದ ಯುಥ್ ಕ್ಲಬ್ ಹಾಗೂ ಕಲ್ಲೂರ ಶೈಕ್ಷಣಿಕ ಸಂಸ್ಥೆಯ ಆಶ್ರಯದಲ್ಲಿ ಹಳಿಯಾಳದ ಪ್ರವಾಸಿ ಮಂದಿರದಲ್ಲಿ ವಿಶಿಷ್ಠ ಕಾರ್ಯರ್ಕಮ ನಡೆದು ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳಿಯಾಳದ ಮೂವರು ಹಿರಿಯ ನಾಗರಿಕರಾದ ವೈದ್ಯ ಹಾಗೂ ಗಾಯಕರಾದ ಡಾ.ಚಂದ್ರಶೇಖರ ಓಶೀಮಠ, ಹಿರಿಯ ಪತ್ರಕರ್ತ ಹಾಗೂ ರಾಜ್ಯ ಪತ್ರಿಕಾ ಅಕಾಡೆಮಿ ಪುರಸ್ಕøತ ಬಿ.ಆರ್.ವಿಭೂತೆ ಮತ್ತು ನಿವೃತ್ತ ಕಾರ್ಯನಿರ್ವಾಹಕ ಇಂಜಿನೀಯರ್ … [Read more...] about ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರೀಕ ದಿನ ಆಚರಣೆ ಮೂವರು ಹಿರಿಯ ನಾಗರೀಕರಿಗೆ ಸನ್ಮಾನ